Shabbir Dange Janapad Kannada Lyirics

Published by mandmoulya on

Shabbir Dange Janapad Kannada Lyrics

ಕಾರ್ಗಿಲ್ ಯುದ್ಧವನ್ನು ಕಾರ್ಗಿಲ್ ಸಂಘರ್ಷ ಎಂದೂ ಕರೆಯುತ್ತಾರೆ, [ಟಿಪ್ಪಣಿ (ಐ)] ಭಾರತ ಮತ್ತು ಪಾಕಿಸ್ತಾನದ ನಡುವಿನ ಸಶಸ್ತ್ರ ಸಂಘರ್ಷವಾಗಿದ್ದು, ಇದು ಮೇ ಮತ್ತು ಜುಲೈ 1999 ರ ನಡುವೆ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತು ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನಡೆಯಿತು. ಭಾರತದಲ್ಲಿ, ಸಂಘರ್ಷವನ್ನು {ಆಪರೇಷನ್ ವಿಜಯ್ }ಎಂದೂ ಕರೆಯಲಾಗುತ್ತದೆ, ಇದು ತೆರವುಗೊಳಿಸುವ ಭಾರತೀಯ ಕಾರ್ಯಾಚರಣೆಯ ಹೆಸರಾಗಿತ್ತು

ವೀರ್ ಯೋಧರಾದ್ ಭಾರತ್ ಮಾತೆಯ ವೀರ್ ಪುತ್ರ ಬೆಳಗಾವಿ ಜಿಲ್ಲಾ ಸಔದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಮಡಿವಾಳಪ್ಪರಿಗೆ 

                      ಷ್ರಧಂಜಾಲಿ ಗೀತೆ

Shabbir Dange Janapad Lyirics ||kannada Kargil WAR Folk Song|| ಬಡತನ ಬಂಡಿ ಜಗ್ಗುವ ಸಲುವಾಗಿ

FULL SONG LYIRICS 

ಆಲಾಪ್;   ಬೆಲಗಾವಿ ಜಿಲ್ಲಾ ಸೌದತ್ತಿ ತಾಲೂಕಿನ ಅಸುಂಡಿ ಗ್ರಾಮದವನು
ಕಾರ್ಗಿಲ್ ಯುಧ್ದಯಾಗ್ ವೈರಿಯ ಸೇದಿ ಬಡೆದಾ
ಮಡಿವಾಳಪ್ಪನ್ ಕಥಿ ಇದು
ಮಡಿವಾಳಪ್ಪನ್ ಕಥಿ ಇದು

ಗಂಡು ;  ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
             ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
             ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
ಕೋರಸ್ ;ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
               ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
ಗಂಡು ;    ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
                ಪ್ರಾಣಾ ಬಿಟ್ಟಾನ್

ಚರಣ್ ೧; ತಂದೆ ನಿಂಗಪ್ಪ ಸತ್ತುಹೋದ್ ಮ್ಯಾಲ ಮಿಲ್ಟ್ರಿಯ ಸೇರಿದ್ದ
ತಂದೆ ನಿಂಗಪ್ಪ ಸತ್ತುಹೋದ್ ಮ್ಯಾಲ ಮಿಲ್ಟ್ರಿಯ ಸೇರಿದ್ದ
ತಂದೆಯ ಸ್ಥಾನ್ ಕರ್ತವ್ಯ ಮುಗಿಸಿ ಮನದಾಗ್ ನಗತಿತ್ತ
ತಂದೆಯ ಸ್ಥಾನ್ ಕರ್ತವ್ಯ ಮುಗಿಸಿ ಮನದಾಗ್ ನಗತಿತ್ತ
ಅಕ್ಕ ತಂಗಿಯರ ಮದುವಿ ಆದಮ್ಯಾಲ ತಾ ಮದುವಿ ಆಗಿದ್ದ
ಅಕ್ಕ ತಂಗಿಯರ ಮದುವಿ ಆದಮ್ಯಾಲ ತಾ ಮದುವಿ ಆಗಿದ್ದ
ಹೆಂಡತಿ ಮಹಾದೇವಿ ಜೋಡಿ ಸಂಸಾರ ಗಾಡಿಯ ಹೂಡಿದ್ದ
ಹೆಂಡತಿ ಮಹಾದೇವಿ ಜೋಡಿ ಸಂಸಾರ ಗಾಡಿಯ ಹೂಡಿದ್ದ
ಎರಡು ಮಕ್ಕಳ ಪರದೇಸಿ ಮಾಡೋದು ಅಂವ ಎಲ್ಲಿ ಬೇಡಿದ್ದ
ಎವ್ವಾ ಅಂವ ಎಲ್ಲಿ ಬೇಡಿದ್ದ
ಕೋರಸ್ ;ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
               ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
ಗಂಡು ;    ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
                ಪ್ರಾಣಾ ಬಿಟ್ಟಾನ್

Shabbir Dange Janapad Lyirics

Lyrics & Singing By || Shabbir Dange , Ashok Kumar Mangooli Shabbir dange call 9916392233

ಚರಣ್ ೨; ಯುದ್ದಕ ಹೋಗಿ ಹೊಳ್ಳಿ ಬರತಿನೋ ಇಲ್ಲಂತ ಸಂಸೆಯ ಪಟಾನ್
ಯುದ್ದಕ ಹೋಗಿ ಹೊಳ್ಳಿ ಬರತಿನೋ ಇಲ್ಲಂತ ಸಂಸೆಯ ಪಟಾನ್
ತಾ ಹೊಂಟು ಹೋಗುವಾಗ ತಂಗಿ ಗೌರವ್ವಗ ಮಾತೊಂದು ಹೇಳ್ಯಾನ
ತಾ ಹೊಂಟು ಹೋಗುವಾಗ ತಂಗಿ ಗೌರವ್ವಗ ಮಾತೊಂದು ಹೇಳ್ಯಾನ
ಹೆಂಡತಿ ಮಕ್ಕಳ ತಾಯಿನ ಜೋಪಾನಾ ಮಾಡವ್ವ ಅಂದಾನ
ಹೆಂಡತಿ ಮಕ್ಕಳ ತಾಯಿನ ಜೋಪಾನಾ ಮಾಡವ್ವ ಅಂದಾನ
ಹುಟ್ಟಿದ ಮಣ್ಣಿನ ಋಣವನ್ನು ತಿರ್ಸಾಕ ಹೋರಾಡಿ ಸತ್ತಾನ
ಹುಟ್ಟಿದ ಮಣ್ಣಿನ ಋಣವನ್ನು ತಿರ್ಸಾಕ ಹೋರಾಡಿ ಸತ್ತಾನ
ಮಡಿವಾಳ ಇನ್ನೆಲ್ಲಿ ಬರತಾನ್
ಕೋರಸ್ ; ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
                ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
ಗಂಡು ;    ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಪ್ರಾಣಾ ಬಿಟ್ಟಾನ್

ಚರಣ್ ೩: ಬಡವರ ಮಗನ ಮಣ್ಣಿಗಿ ನಡದೈತಿ ಅದು ಎಂಥಾ ಸಡಗರ
ಬಡವರ ಮಗನ ಮಣ್ಣಿಗಿ ನಡದೈತಿ ಅದು ಎಂಥಾ ಸಡಗರ
ನಾಲ್ಕು ದಿಕ್ಕಿನ ಮಂದೆಲ್ಲಾ ಬಂದು ಹೆಗಲನ್ನು ಕೊಟ್ಟಾರ
ನಾಲ್ಕು ದಿಕ್ಕಿನ ಮಂದೆಲ್ಲಾ ಬಂದು ಹೆಗಲನ್ನು ಕೊಟ್ಟಾರ
ನಾಡಿನ ಮಂದಿ ಮಡಿವಾಳಪ್ಪನ ಅದು ಹೆಂಗ ಮರೀತಾರ
ನಾಡಿನ ಮಂದಿ ಮಡಿವಾಳಪ್ಪನ ಅದು ಹೆಂಗ ಮರೀತಾರ
ಕಳಕೊಂಡ ಮಗನ ಕರಕೊಂಡ ಬರ್ರಿ ಅಂತ ಹಡದವರು ಅಳತಾರ
ಕಳಕೊಂಡ ಮಗನ ಕರಕೊಂಡ ಬರ್ರಿ ಅಂತ ಹಡದವರು ಅಳತಾರ
ಅವರಿಗಿ ಸಂತೈಸುವ್ರ್ಯಾರ್
ಕೋರಸ್ ;ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
               ಬಡತನ ಬಂಡಿ ಜಗ್ಗುವ ಸಲುವಾಗಿ ಮಿಲ್ಟ್ರಿಯ ಸೇರ್ಯಾನ್
ಗಂಡು ;    ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಇದ್ದೊಬ್ಬ ಮಗನು ಕಾರ್ಗಿಲ ಯುಧ್ದಯಾಗ್ ಪ್ರಾಣಾ ಬಿಟ್ಟಾನ್
               ಪ್ರಾಣಾ ಬಿಟ್ಟಾನ್


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।